ಈ ಚಿತ್ರವನ್ನು ಎಸ್.ಎಂ.ಶ್ರೀರಾಮುಲು ನಾಯ್ಡು ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು,ನಾಯಕನಾಗಿ ಕಲ್ಯಾಣಕುಮಾರ್,ನಾಯಕಿಯಾಗಿ ಮೈನಾವತಿ,ಪೋಷಕ ನಟರ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಉದಯಕುಮಾರ್, ರಮಾದೇವಿ ಅವರು ನಟಿಸಿದ್ದಾರೆ.ಈ ಚಿತ್ರವು ೧೯೫೭ ರಲ್ಲಿ ಬಿಡುಗಡೆಯಾಯಿತು.